ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಕೀರ್ಣದಲ್ಲಿ
ಡಾ. ದೇವಿಪ್ರಸಾದ್ ಪ್ರಸಾದ್ ದೊಡ್ಡಮನೆಯವರ ಶ್ರೀ ಸಾಯಿ ಕ್ಲಿನಿಕ್ ನ.28 ರಂದು ಶುಭಾರಂಭಗೊಂಡಿತು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿಯವರು ಉದ್ಘಾಟಿಸಿದರು. ಅತಿಥಿಗಳಾಗಿ ಕೊಕ್ಕಡ ಪಂಚಮಿ ಹಿತಾಯುರ್ಧಮ ದ ಡಾ.ಮೋಹನದಾಸ್ ಗೌಡ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಕೆರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಕುಶಾಲಪ್ಪಗೌಡ ದೊಡ್ಡಮನೆ, ಶ್ರೀಮತಿ ಜಲಜಾಕ್ಷಿ ದೊಡ್ಡಮನೆ, ಶ್ರೀಮತಿ ಶಾಂತಿ ಪ್ರಸಾದ್ ದೊಡ್ಡಮನೆ, ಚಿದಾನಂದಗೌಡ ಅಡ್ತಲೆ, ಪೈಕ ಸೀತಾರಾಮ,ಡಾ. ತಾರಾ ಗಣೇಶ್ ಪ್ರಸಾದ್, ಶ್ರೀಮತಿ ದೀಪಿಕಾ ಜಗದೀಶ್ ಕೆಂಜನ ಮನೆ ಬೆಂಗಳೂರು, ಶಾಂತಪ್ಪ ಗೌಡ ಪಾಲೋಳಿ, ಭವಾನಿ ಶಂಕರ ಪಾಲೋಳಿ,ದುಗ್ಗಪ್ಪ ಗೌಡ ದೊಡ್ಡಮನೆ, ತಿಮ್ಮಪ್ಪ ಗೌಡ ದೊಡ್ಡಮನೆ, ಬಾಲಕೃಷ್ಣ ಪಾಲೋಳಿ, ಚೀನಪ್ಪ ಕಾಣಿಕೆ, ಧರ್ಮಪಾಲ ಗೌಡ ನಡ್ಕ, ಮಹೇಶ್ ಗೆಜ್ಜೆ, ಪ್ರವೀಣ್ ಕಾಯರ,ಚಿದಾನಂದ ಆಳ್ವ ಮೊದಲಾದವರು ಉಪಸ್ಥಿತರಿದ್ದರು.