ಸುಳ್ಯ ನಗರಪಂಚಾಯತ್ನ ಕೆರೆಮೂಲೆ ವಾರ್ಡನಲ್ಲಿ ಮಸೀದಿ ಹಿಂಬದಿಯ ಪೇರ ಮನೆಯ ಬಳಿ ಇಂಟರ್ ಲಾಕ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಂಚಾಯತ್ ಆಧ್ಯಕ್ಷ ವಿನಯಕುಮಾರ್ ಕಂದಡ್ಕ ,ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ ಪೆಲತ್ತಡ್ಕ , ವಾರ್ಡ್ ಸದಸ್ಯರಾದ ಎಂ. ವೆಂಕಪ್ಪ ಗೌಡ ,ಮಾಜಿ ಸದಸ್ಯ ಮುಸ್ತಾಫ ಕೆ.ಎಂ. ಮೊದಲಾದವರು ಉಪಸ್ಥಿತರಿದ್ದರು .
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.