ಜ.10 ರಂದು ನಿಧನರಾದ ಅರೆಭಾಷೆ ಅಕಾಡೆಮಿ ಪ್ರಥಮ ಅಧ್ಯಕ್ಷ, ಸಾಹಿತಿ, ಸಂಘಟಕ ದಿ.ಎನ್.ಎಸ್. ದೇವಿಪ್ರಸಾದ್ ರಿಗೆ ಅವರ ಅಭಿಮಾನಿ ಬಳಗದಿಂದ ನುಡಿ ನಮನ ಕಾರ್ಯಕ್ರಮ ಜ.21 ರಂದು ಅಪರಾಹ್ನ 4 ಗಂಟೆಗೆ ಸುಳ್ಯದ ಅಂಬಟೆಡ್ಕದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಅಭಿಮಾನಿ ಬಳಗದ ಚಂದ್ರಶೇಖರ್ ಪೇರಾಲು ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.