ಪವಿತ್ರ ಹಜ್ ಯಾತ್ರೆ ಕೈಗೊಳ್ಳುತ್ತಿರುವ ರಹ್ಮಾನಿಯ ಕೇಂದ್ರ ಜುಮ್ಮಾ ಮಸೀದಿ ಎಣ್ಮೂರು ಐವತ್ತೊಕ್ಲು ಇದರ ಖತೀಬರಾದ ಬಹು: ಅಬ್ದುಲ್ಲ ಮದನಿ ರೆಂಜ ಇವರಿಗೆ ಮುನವ್ವಿರುಲ್ ಇಸ್ಲಾಂ ಮದ್ರಸ ಅಡಿಬಾಯಿ -ಮುಚ್ಚಿಲ ಇದರ ವತಿಯಿಂದ ಬೀಳ್ಕೊಡುವ ಸಮಾರಂಭ ನಡೆಸಲಾಯಿತು.
ಪಧಾಧಿಕಾರಿಗಳು,ಅಧ್ಯಾಪಕರು, ರಕ್ಷಕರು,ವಿದ್ಯಾರ್ಥಿ,ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.