ಸುಬ್ರಹ್ಮಣ್ಯದಲ್ಲಿ ಸುಮಾರು 60 ವರ್ಷಗಳ ಕಾಲ ಹೊಟೇಲ್ ನಡೆಸಿದ್ದ,
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ಇವರ ತಾಯಿ ಶಂಕರಿ ಅಮ್ಮ ಜೂ. 21 ರಂದು ಮಗಳ ಮನೆ ಮುಳಿಯಾರು ಕಾಸರಗೋಡಿನಲ್ಲಿ ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಸುಬ್ರಹ್ಮಣ್ಯ ಭಟ್, ಕೃಷ್ಣಮೂರ್ತಿ ಭಟ್, ಪುತ್ರಿ ಸುಮಿತ್ರಾ ಸೂರ್ಯನಾರಾಯಣ ಭಟ್ ಮುಳಿಯಾರು ಕಾಸರಗೋಡು ಹಾಗೂ ಬಂಧುಗಳನ್ನು ಅಗಲಿದ್ದಾರೆ.