ಉಸ್ತುವಾರಿ  ಸಚಿವ ಸುನಿಲ್ ಕುಮಾರ್ ಹರಿಹರ ಭೇಟಿ

0

 

ಮಳೆ ಹಾನಿಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ

ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ರವರು ಹರಿಹರ ಭೇಟಿ ನೀಡಿ  ಮಳೆ ಹಾನಿಯಿಂದ ದುರಂತಕ್ಕೊಳಗಾದ ಸ್ಥಳ, ಅಂಗಡಿಗಳ ವೀಕ್ಷಣೆ ಮಾಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. , ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಸುದರ್ಶನ್ ಮೂಡಬಿದ್ರೆ,
ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಕಡಬ ತಹಶಿಲ್ದಾರ್ ಅನಂತ ಶಂಕರ, ಪುತ್ತೂರು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ,
ಎ ಸಿ ಎಫ್ ಪ್ರವೀಣ್ ಶೆಟ್ಟಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಎ ವಿ ತೀರ್ಥರಾಮ , ಅವಿನ್ ರಂಗತ್ ರಂಗತ್ ಮಲೆ, ಜಯಂತ ಬಾಳುಗೋಡು, ವಿಜಯ ಅಂಙಣ, ಪಿ ಡಿ ಒ ಪುರುಷೋತ್ತಮ ಮಣಿಯಾನ, ವಿನಯ ಮುಳುಗಾಡು, ಹಿಮ್ಮತ್, ರೇಘನ್ ಮತ್ತಿತರರು ಉಪಸ್ಥಿತರಿದ್ದರು.