ಕಲ್ಲುಗುಂಡಿ : ನೆರೆ ಸಂತ್ರಸ್ತರೊಂದಿಗೆ ರಕ್ಷಾಬಂಧನ ಆಚರಣೆ

0

 

ಕಲ್ಲುಗುಂಡಿ ನೆರೆ ಸಂತ್ರಸ್ತರೊಂದಿಗೆ ರಕ್ಷಾ ಬಂಧನ ಅಚರಿಸಿ ನಂತರ ಸಿಹಿ ಹಂಚಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ ಕುತ್ತಮೊಟ್ಟೆ, ಆರಂತೋಡು ಪಂಚಾಯತ್ ಉಪಾಧ್ಯಕ್ಷರಾದ ಶ್ವೇತಾ ಅರಮನೆಗಯಾ, ಬಿ. ಜೆ. ಪಿ, ಮಹಿಳಾ ಮೋರ್ಚಾ ಪ್ರದಾನ ಕಾರ್ಯದರ್ಶಿ ಶ್ರೀಮತಿ ಗೀತಾ ಶೇಖರ್, ಬಿ. ಜೆ. ಪಿ. ಶಕ್ತಿ ಕೇಂದ್ರ ಪ್ರಮುಖರು ಆರಂತೋಡು ಪಂಚಾಯತ್ ಸದಸ್ಯ ಕೇಶವ ಅಡ್ತಲೆ, ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆಯವರು ಉಪಸ್ಥಿತರಿದ್ದು, ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದರು.