ಹರಿಹರ ಪಲ್ಲತಡ್ಕದ ದುರಂತ ನಡೆದು ಮರಗಳ ತೆರವು ವೇಳೆ ಕ್ರೇನ್ ಚಾಲಕ ನೀರಿಗೆ ಬಿದ್ದಿರುವ ಸಂದರ್ಭ ಅವರನ್ನು ಪ್ರಾಣ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಮಾನಾಥ ರೈ ಅವರು ಆ.11 ರಂದು ಸನ್ಮಾನಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಹರಿಹರ ಪಲ್ಲತಡ್ಕದ ದುರಂತ ನಡೆದು ಮರಗಳ ತೆರವು ವೇಳೆ ಕ್ರೇನ್ ಚಾಲಕ ನೀರಿಗೆ ಬಿದ್ದಿರುವ ಸಂದರ್ಭ ಅವರನ್ನು ಪ್ರಾಣ ರಕ್ಷಣೆ ಮಾಡಿದ ಸೋಮಶೇಖರ ಕಟ್ಟೆಮನೆ ಅವರನ್ನು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ರಮಾನಾಥ ರೈ ಅವರು ಆ.11 ರಂದು ಸನ್ಮಾನಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.