ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದ ಹೊಳೆಯ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರದ ತುಂಡು ಹಾಗೂ ಕಸಗಳನ್ನು ಸ್ವಚ್ಚಗೊಳಿಸುವ ಕೆಲಸವನ್ನು ಯಧುಕುಮಾರ್ ಅಮೈ ಇವರ ನೇತ್ರತ್ವದ ಸುಮಾರು 20 ಜನರ ತಂಡ ಈ ಕಾರ್ಯವನ್ನು ನಿರ್ವಹಿಸಿದರು.
ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದ ಹೊಳೆಯ ಅಣೆಕಟ್ಟಿನಲ್ಲಿ ಸಿಕ್ಕಿಕೊಂಡ ಮರದ ತುಂಡು ಹಾಗೂ ಕಸಗಳನ್ನು ಸ್ವಚ್ಚಗೊಳಿಸುವ ಕೆಲಸವನ್ನು ಯಧುಕುಮಾರ್ ಅಮೈ ಇವರ ನೇತ್ರತ್ವದ ಸುಮಾರು 20 ಜನರ ತಂಡ ಈ ಕಾರ್ಯವನ್ನು ನಿರ್ವಹಿಸಿದರು.