ಮಡಿಕೇರಿ ವಿಕಲಚೇತನರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಪೆರಾಜೆಯ ಬಿ.ಎಂ. ತಿರುಮಲೇಶ್ವರ ಆಯ್ಕೆ

0

ಮಡಿಕೇರಿ ತಾಲೂಕು ವಿಕಲಚೇತನರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಪೆರಾಜೆಯ ಬಿ.ಎಂ.ತಿರುಮಲೇಶ್ವರ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.