ಕೊಯಿನಾಡು : ಮಳೆಹಾನಿ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ

0

ಕೊಡುಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಕೊಯಿನಾಡು ಕಿಂಡಿ ಅಣೆಕಟ್ಟು ಮತ್ತು ಸರಕಾರಿ ಶಾಲೆಯ ಗುಡ್ಡ ಕುಸಿತ ಪ್ರದೇಶಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.

ಸಂತಸ್ತರು ತಮ್ಮ ಅಳಲನ್ನು ಸಿದ್ದರಾಮಯ್ಯ ರೊಂದಿಗೆ ಹೇಳಿಕೊಂಡು ಇಲ್ಲಿ ಕಿಂಡಿ ಅಣೆಕಟ್ಟುನ್ನು ತೆರವುಗೊಳಿಸಬೇಕು. ನಮಗೆ ಹೊಸ ಮನೆಗೆ ಬೇರೆ ಕಡೆ ಬದಲಿ ವ್ಯವಸ್ಥೆಯನ್ನುಮಾಡಿ ಕೊಡಬೇಕೆಂದು ಹೇಳಿದರು.ಅಲ್ಲಿಂದ ಶಾಲಾ ಬಳಿ ತೆರಳಿ ಗುಡ್ಡ ಕುಸಿತವನ್ನು ಪರಿಲಿಶೀಸಿ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಕೊಡುಗು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹಾಗೂ ಸುಳ್ಯ ಸಂಪಾಜೆ ಚೆಂಬು ಕೊಡಗು ಸಂಪಾಜೆಯ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.