ಸುಳ್ಯ ತಾಲ್ಲೂಕು ಪಂಚಾಯತ್, ಪ್ರಧಾನ ಮಂತ್ರಿ ವನಧನ ಕೇಂದ್ರ ಮತ್ತು ಸಂಜೀವಿನಿ ಎನ್ ಆರ್ ಎಲ್ ಎಮ್ ತಂಡ ದಿಂದ ಅರಂತೋಡಿನಲ್ಲಿ ಕಾಡು ಉತ್ಪನ್ನ ದಿಂದ ಚಾಪೆ, ಕೂರಿ, ಬುಟ್ಟಿ, ಅನ್ನ ಬಸಿಯುವ ತಟ್ಟೆ ,ಕೋಳಿ ಮುಚ್ಚುವ ಕುಕ್ಕೆ ,ಟೋಪಿ, ದೊಡ್ಡ ಬಟ್ಟಿ, ಅಡಿಕೆ ಕುಕ್ಕೆ, ಸಣ್ಣ ಕುಕ್ಕೆ ,ಮೀನು ಹಿಡಿಯುವ ಸಾಧನ,ಚಿಪ್ಪಿ ಸೌಟು ಇತ್ಯಾದಿ ಕರಕುಶಲ ತರಬೇತಿ ನಡೆಯಿತು. ಸುಳ್ಯ ತಾಲ್ಲೂಕು ಸಂಜೀವಿನಿ ಸದಸ್ಯರು ಪಡೆದರು.