ಸುಳ್ಯದ ನಾರಾಯಣ ಕೇಕಡ್ಕರ ಪಾಲುದಾರಿಕೆಯಲ್ಲಿ ರೆಸಾರ್ಟ್ ಉದ್ಘಾಟನೆ

0

ಸುಳ್ಯ ಉದ್ಯಮಿ,ಗುತ್ತಿಗೆದಾರ ನಾರಾಯಣ ಕೇಕಡ್ಕರ ಪುತ್ರ ಅಭಿಷೇಕ್ ಕೇಕಡ್ಕ ಪಾಲುದಾರಿಕೆಯಲ್ಲಿ  ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ  
ಕಿಂಗ್ಸ್ ಹಾಲಿಡೇ ರೆಸಾರ್ಟ್ ಆ.25ರಂದು ಶುಭಾರಂಭಗೊಂಡಿತು.


ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಹೊಂದಿರುವ ಆಕರ್ಷಕವಾಗಿ ನಿರ್ಮಾಣಗೊಂಡಿರುವ ಎರಡೂ ರೆಸಾರ್ಟ್ ಗಳಲ್ಲಿ ಸುಮಾರು 90 ರೂಂ ಗಳಿದ್ದು, ಸ್ವಿಮಿಂಗ್ ಪೂಲ್, ಗಾರ್ಡನ್, ಬಾರ್ & ರೆಸ್ಟೋರೆಂಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಹೊಂದಿದೆ.