ಶೇಣಿ : ಬೈದೇರುಗಳ ಗರಡಿಯಲ್ಲಿ ಚೌತಿ ತಂಬಿಲ September 4, 2022 0 FacebookTwitterWhatsApp ಅಮರ ಪಡ್ನೂರು ಗ್ರಾಮದ ಶೇಣಿ ಬ್ರಹ್ಮಬೈದೇರುಗಳ ಗರಡಿಯಲ್ಲಿ ಚೌತಿ ತಂಬಿಲ ಕಾರ್ಯಕ್ರಮ ನಡೆಯಿತು. ಗರಡಿಯ ಮೊಕ್ತೇಸರರಾದ ಧರ್ಮಪಾಲ ಶೇಣಿ, ಪೂಜಾ ವರ್ಗದವರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.