ಸುಬ್ರಹ್ಮಣ್ಯ: ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ 26 ನೇ ಚಾತುರ್ಮಾಸ್ಯ ವೃತ ಸಮಾಪ್ತಿ

0

 

 

ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ತಮ್ಮ 26 ನೆಯ ಚಾತುರ್ಮಾಸ್ಯ ವೃತವನ್ನು ಮೃತ್ತಿಕಾ ವಿಸರ್ಜನೆ ಮೂಲಕ ಇಂದು ಸಮಾಪ್ತಿಗೊಳಿಸಿದರು.

 

 

ಜುಲೈ 27 ರಂದು ಚಾತುರ್ಮಾಸ್ಯ ವೃತ ಕೈಗೊಂಡಿದ್ದರು. ಚಾತುರ್ಮಾಸ್ಯದ ಪ್ರಯುಕ್ತ ವಿವಿಧ ಸಂದರ್ಭಗಳಲ್ಲಿ ಸಾಂಸ್ಕ್ರತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.