ಜಿಲ್ಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ನೇಹದ ಸಂದೇಶ್ ಕೆ ಆರ್ ಗೆ ದ್ವಿತೀಯ ಬಹುಮಾನ

0

 

ಆಲೂರು ವೆಂಕಟರಾಯರು, ಕನ್ನಡ ನಾಡು ನುಡಿ , ಸಾಹಿತ್ಯ ಮತ್ತು ಸಂಸ್ಕೃತಿ ಈ ವಿಷಯದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂದೇಶ್ ಕೆ. ಆರ್. 10ನೇ ತರಗತಿ ಇವನು ದ್ವಿತೀಯ ಬಹುಮಾನ ಗಳಿಸಿದ್ದಾನೆ.

ಇವನು ಸ್ನೇಹ ಪ್ರೌಢಶಾಲೆಯ
ವಿದ್ಯಾರ್ಥಿಯಾಗಿದ್ದು ರಾಜೇಶ್ ನಾಯಕ್ ಕೊಡಿಯಾಲ್ ಬೈಲು ಹಾಗೂ ಸಂಧ್ಯಾಕುಮಾರಿ ಇವರ ಪುತ್ರ. ಇವನಿಗೆ ಆಡಳಿತ ಮಂಡಳಿಯವರು ಮತ್ತು ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.