ಸುಬ್ರಹ್ಮಣ್ಧ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಯತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಿಜಯ ದಶಮಿ ಪ್ರಯುಕ್ತ ಪಟ್ಟದ ನರಸಿಂಹ ದೇವರಿಗೆ ಮಹಾಭಿಷೇಕ ಅ.5 ರಂದು ನಡೆಯಿತು.
ಶಾಂತಿ ಪಾಠ, ಹೊಸ್ತಾರೋಹಣೆ (ನವಾನ್ನ ಭೋಜನ), ಪಲ್ಲ ಪೂಜೆ ನೆರವೇರಿತು. ಮಠದ ಭಕ್ತರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.