ಸುಳ್ಯ ಯುವಜನ ಸಂಯುಕ್ತ ಮಂಡಳಿ ಪರಿಸರ ಸ್ವಚ್ಛತೆ ಶ್ರಮದಾನ

0

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಕಟ್ಟಡ ಪರಿಸರ ಮತ್ತು ಸ್ಥಳೀಯ ಆಟದ ಮೈದಾನ ಪರಿಸರವನ್ನು ಮಂಡಳಿ ಸಮಿತಿ ವತಿಯಿಂದ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ವನ್ನು ಜು. 27 ರಂದು ಮಾಡಲಾಯಿತು.

ಶ್ರಮದಾನದಲ್ಲಿ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಎ ಎಂ,ಯುವಜನ ಸೇವಾ ಸಂಸ್ಥೆಯ ಅಧ್ಯಕ್ಷ ದೀಪಕ್ ಕುಟ್ಟಮೊಟ್ಟೆ,ದೇವಚಳ್ಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೈಲೇಶ್ ಅಂಬೇಕಲ್ಲು,ಬೆಳ್ಳಾರೆ ಗ್ರಾಮ ಪಂಚಾಯಿತಿ ನ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಲಯನ್ಸ್ ಕ್ಲಬ್ ಪಂಜ ಇದರ ಮಾಜಿ ಅಧ್ಯಕ್ಷರಾದ ದಿಲೀಪ್ ಬಾಬುಲ್ ಬೆಟ್ಟು, ನಿರ್ದೇಶಕರಾದ ವಿಜೇಶ್ ಹಿರಿಯಡ್ಕ,ವಿಜಯ್ ಕುಮಾರ್ ,ದಯಾನಂದ ಕೇರ್ಪಳ, ಶಿವಪ್ರಕಾಶ್ ಕಡಪಳ,ತೇಜಸ್ವಿ ಕಡಪಳ, ದಯಾನಂದ ಪಾತ್ತಿ ಕಲ್ಲು , ಲೋಹಿತ್ ಬಾಳಿಕಳ, ರಾಜೀವಿ ಪೈಲಾರು, ನಮಿತಾ ಹರ್ಲಡ್ಕ ಭಾಗವಹಿಸಿದ್ದರು.