ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವಕ್ಕೆ ಸಮಿತಿ ರಚನೆ

0

ಚೇರ್ಮೇನ್‌ ರಿಹಾನ್ ಸಅದಿ,ಜನರಲ್ ಕನ್ವೀನರ್, ನಿಯಾಝ್ ಎಲಿಮಲೆ, ಕೋಶಾಧಿಕಾರಿಯಾಗಿ ಶಮೀರ್ ಡಿ. ಹೆಚ್. ಆಯ್ಕೆ

ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ ಹಾಗೂ ಪ್ರತಿಭಾ ಅನ್ವೇಷಣಾ ಸ್ಫರ್ಧಾ ಕಾರ್ಯಕ್ರಮಗಳ ಸುಳ್ಯ ಎಸ್ ಎಸ್ ಎಫ್ ಡಿವಿಝನ್ ಸಾಹಿತ್ಯೋತ್ಸವ ಕ್ಕೆ ಸಮಿತಿ ರಚಿಸಲಾಯಿತು.

ಡಿವಿಷನ್ ಅಧ್ಯಕ್ಷರಾಗಿ ಸಿದ್ದೀಕ್ ಹಿಮಮಿ ಪೈಂಬಚ್ಚಾಲ್, ಪ್ರ.ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳ, ಕೋಶಾಧಿಕಾರಿ ಶರೀಫ್ ಜಯನಗರ ಒಳಗೊಂಡ ಸಮಿತಿಯನ್ನು ರಚಿಸಿ ಸಮಿತಿ ಚೇರ್ಮೇನ್‌ ಆಗಿ ರಿಹಾನ್ ಸಅದಿ ಬೆಳ್ಳಾರೆ,ಜನರಲ್ ಕನ್ವೀನರ್ ಆಗಿ ನಿಯಾಝ್ ಎಲಿಮಲೆ, ಕೋಶಾಧಿಕಾರಿಯಾಗಿ ಶಮೀರ್ ಡಿ ಹೆಚ್ ,ವೈಸ್ ಚೇರ್ಮೇನ್‌ ಆಗಿ ಬಶೀರ್ ಕಲ್ಲುಮುಟ್ಲು ,ಜೊತೆ ಕನ್ವೀನರ್ ಮಶೂಕ್ ಇರುವಂಬಳ್ಳ ಹಾಗೂ ಸದಸ್ಯರುಗಳಾಗಿ ಸ್ವಬಾಹ್ ಹಿಮಮಿ, ಆಬಿದ್ ಕಲ್ಲುಮುಟ್ಲು, ನೌಷಾದ್ ಅಹ್ಸನಿ ಬೆಳ್ಳಾರೆ, ಸ್ವಾದಿಕ್ ಮಾಸ್ಟರ್, ಕಬೀರ್ ಹಿಮಮಿ ಮೇನಾಲ, ಸಾಬಿತ್‌ ಹಿಕಮಿ‌ ಎಲಿಮಲೆ ಆಯ್ಕೆಮಾಡಲಾಯಿತು.