ಚೆಂಬು ಗ್ರಾಮದ ಕಿನ್ನಿಮಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಹೊಸೂರು ರಾಧಾಕೃಷ್ಣ ರವರು ಇಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಹೇಮಾವತಿ, ಪುತ್ರರಾದ ಅರುಣ್ ಕುಮಾರ್, ಕಿರಣ್ ಕುಮಾರ್, ರೋಹಿತ್ ಕುಮಾರ್, ಪುತ್ರಿ ಪ್ರವೀಣಾ ಕುಮಾರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










