ಲಕ್ಷ್ಮೀ ಕಲ್ಲುಗದ್ದೆಯವರ ಶ್ರದ್ದಾಂಜಲಿ ಸಭೆ

0


ಅರಂತೋಡು ಗ್ರಾಮದ ಕಲ್ಲುಗದ್ದೆ ಲಕ್ಷ್ಮೀ ಕಲ್ಲುಗದ್ದೆಯವರ ಶ್ರದ್ದಾಂಜಲಿ ಸಭೆಯು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ಇಂದು ನಡೆಯಿತು.
ಧನಂಜಯ ಕಲ್ಲುಗದ್ದೆಯವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೃತರ ಮನೆಯವರು, ಕುಟುಂಬಸ್ಥರು, ಬಂಧುಗಳು ಇದ್ದರು.