ಜು. 27ರಂದು ಮಧ್ಯಾಹ್ನ ಸುರಿದ ಭಾರಿ ಮಳೆ ಹಾಗೂ ಬೀಸಿದ ಗಾಳಿಗೆ ಕನಕಮಜಲಿನ ಕೋಡ್ತಿಲು ದಾಮೋದರ ಗೌಡರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.
















ಘಟನೆ ಸಂಭವಿಸಿದಾಗ ದಾಮೋದರ ಗೌಡರ ಮಗ ಹೊರಗಿನ ವರoಡಾದಲ್ಲಿದ್ದುದರಿಂದ ಆತನಿಗೆ ಅಲ್ಪಸಲ್ಪ ಗಾಯಗಳಾಗಿವೆ.











