
ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರು ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ಅದೃಷ್ಟವಂತರ ಆಯ್ಕೆ ಸೆ.7ರಂದು ಸಂಜೆ ನಡೆಯಿತು.
ಶ್ರೀಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್, ಶ್ರೀಮತಿ ನಳಿನಿ ಕಾಮತ್, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಅದೃಷ್ಟವಂತರ ಆಯ್ಕೆ ಮಾಡಿದರು.
















ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್, ಹಿತೈಷಿಗಳು,
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಾರದ ಬಹುಮಾನ ವಿಜೇತರು
ಪ್ರಥಮ -ಚಿದಾನಂದ ಪಾನತ್ತಿಲ ದ್ವಿತೀಯ – ಸತೀಶ್ ಕುಮಾರ್ ಮಾಪಳ ಕಜೆ,ತೃತೀಯ – ಜಯಂತ ಬೂಡು ಕೇರ್ಪಳ ಆಯ್ಕೆಯಾದರು.










