ತಳೂರು‌ ಕಿಶೋರ್ ಕುಮಾರ್ ರಿಗೆ ಕೊಡಗು‌ ಜಿಲ್ಲಾ ಸಹಕಾರ ರತ್ನ ಪ್ರಶಸ್ತಿ

0

ಕೊಡಗು ಸಹಕಾರಿ ಯೂನಿಯನ್ ವತಿಯಿಂದ ಕೊಡಮಾಡುವ ಶ್ರೇಷ್ಠ ಸಹಕಾರ ರತ್ನ ಪ್ರಶಸ್ತಿಗೆ ಮಡಿಕೇರಿ ತಾಲೂಕಿನ ಆರ್ವತೋಕ್ಲು ಗ್ರಾಮದ ತಳೂರು ಕಿಶೋರ್ ಕುಮಾರ್ ಆಯ್ಕೆಯಾಗಿದ್ದಾರೆ.

ಇವರು ಪೆರಾಜೆ ಗ್ರಾಮದ ತೇಜಕುಮಾರ್ ಅಮೆಚೂರು ಹಾಗೂ ಲೋಕನಾಥ್ ಅಮೆಚೂರು ರವರ ಬಾವ.