ಎಡಮಂಗಲ ಗ್ರಾಮದ ಬದ್ದೂಕು ಕುಟುಂಬದ ದೈವಗಳಾದ ದೈವಗಳಾದ ವರ್ಣ ಬೇಯುವ ಅಖಿಲೇಶ್ವರಿ ಉಪದೈವಗಳ ಕಾಲಾವಧಿ ತಂಬಿಲ ಸೇವೆಯು ನ. 24 ರಂದು ಚಿತ್ತರಂಜನ್ ಬದ್ದೂಕುರವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಯರ ಹೆಗ್ಗಡೆ ಗೌಡ ಚಿದಾನಂದ ಬಳುಕಾಡಿ ಅನಂತಕೃಷ್ಣ ತೋಳ್ಪಾಡಿ ಪ್ರಸಾದ್ ಪಾದೆ ಪುರುಷೋತ್ತಮ ಮರಕಡ, ಪ್ರಕಾಶ್ ಹೇಮಳ ಬದ್ದೂಕು, ಜಯಪ್ರಕಾಶ್ ಬದ್ದೂಕು , ಗಂಗಾಧರ ಪಜಿಮುಂಡ, ಶ್ರೀಮತಿ ಜಯಂತಿ, ಶ್ರೀಮತಿ ರೇವತಿ ನಂದನ್, ಶ್ರೀಮತಿ ಪುಷ್ಪಾವತಿ ಮೊದಲಾದವರು ಉಪಸ್ಥಿತರಿದ್ದರು.