ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸಮಿತಿಗೆ ನಾಲ್ವರ ನೇಮಕ ಮಾಡಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆದೇಶ ಮಾಡಿದೆ.
ಐನೆಕಿದು ಗ್ರಾಮದ ಕೂಜುಗೋಡು ಮನೆತನದ ಕಿಶೋರ್ ಕೂಜುಗೋಡು, ಡಾ। ಚಂದ್ರಶೇಖರ ಎ ಕೇರ್ಪಳ, ಸುಬ್ರಹ್ಮಣ್ಯದ ಮನೋಜ್ ರುದ್ರಪಾದ, ಮರ್ದಾಳ ಬಂಟ್ರ ಗ್ರಾಮದ ತುಂಬಿ ಮನೆ ಚಂದ್ರಶೇಖರ ಟಿ ನೂತನ ಸಮಿತಿಯಲ್ಲಿ ಇದ್ದಾರೆ.