ಸುಳ್ಯ ಕಾಂಗ್ರೆಸ್ ನಾಯಕರಿಂದ ಮನೆ ಮನೆ ಪ್ರಚಾರ
ಉದುಮ ವಿಧಾನಸಭಾ ಕ್ಷೇತ್ರದ ಚುನಾವಣೆ ಎ.6 ರಂದು ನಡೆಯಲಿದ್ದು ಕಾಂಗ್ರೆಸ್ ಅಭ್ಯರ್ಥಿ ಪರ ಸುಳ್ಯದ ಕಾಂಗ್ರೆಸ್ ನಾಯಕರು ಮನೆ ಮನೆ ಪ್ರಚಾರ ಎ.1 ಮತ್ತು 2 ರಂದು ಮನೆ ಮನೆ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣನ್ ಪೆರಿಯ ಪರ ನಾಲ್ಕು ತಂಡಗಳನ್ನು ರಚಿಸಿ ಪ್ರತೀ ಮನೆ ಮನೆ ತೆರಳಿ ಮತಯಾಚಿಸಲಾಯಿತು
ಈ ಸಂದರ್ಭದಲ್ಲಿ ಭರತ್ ಮುಂಡೋಡಿ , ಪಿ.ಸಿ.ಜಯರಾಮ , ಪಿ.ಎಸ್.ಗಂಗಾಧರ್ , ಶ್ರೀಮತಿ ಗೀತಾ ಕೋಲ್ಚಾರು , ಸತೀಶ್ ಕೂಜುಗೋಡು , ಧರ್ಮಪಾಲ ಕೊಯಿಂಗಾಜೆ , ನಂದರಾಜ್ ಸಂಕೇಶ , ಭವಾನಿಶಂಕರ ಕಲ್ಮಡ್ಕ , ರಾಧಾಕೃಷ್ಣ ಪರಿವಾರಕಾನ , ಶರತ್ ಹಾಗೂ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು.