ಅರಂತೋಡು ಗ್ರಾಮದ ಬಿಳಿಯಾರು ಕುರುಂಜಿ ಮನೆ ಬಾಲಚಂದ್ರ ಕೆ. ಆರ್. ಮತ್ತು ಶ್ರೀಮತಿ ಜಯಂತಿಯವರ ಪುತ್ರಿ ಕುಮಾರಿ ಚರಿತ ಕೆ. ಬಿ. ಇವರು ಈ ಸಾಲಿನ ಬಿ. ಎಡ್ ಪರೀಕ್ಷೆಯಲ್ಲಿ 79% ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಇವರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ ಪುತ್ತೂರು ಇಲ್ಲಿನ ವಿದ್ಯಾರ್ಥಿನಿ.