ಕನಕಮಜಲು ಗ್ರಾಮದ ದೇರ್ಕಜೆ ಕೃಷ್ಣಮಣಿಯಾಣಿ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.10ರಂದು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸುಶೀಲ, ಪುತ್ರರಾದ ಸತೀಶ ಕುಮಾರ್ ದೇರ್ಕಜೆ, ಸತ್ಯಕುಮಾರ್ ದೇರ್ಕಜೆ, ಪುತ್ರಿ ಶಶಿಕಲಾ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.