2021-22 ನೇ ಸಾಲಿನಲ್ಲಿ ನಡೆದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ಗೆ ಅರ್ಹತೆಯನ್ನು ಪಡೆದುಕೊಂಡಿರುತ್ತಾರೆ.
ಅಮರಮುಡ್ನೂರು ಗ್ರಾಮದ ಕುಕ್ಕಜೆ ಚಂದ್ರಕುಮಾರ- ಸುಮವತಿ ದಂಪತಿಗಳ ಪುತ್ರಿ ತನುಜ್ಞಾ ಸಿ.ಕೆ, ಜಟ್ಟಿಪಳ್ಳದ ನಾರಾಯಣ ಎಂ-ಪ್ರೇಮಲತಾ ಬಿ ಎಂ. ದಂಪತಿಗಳ ಪುತ್ರಿ ಗ್ರೀಷ್ಮಾ ಎನ್ ಜೆ ದಿ ಸ್ಕಾಲರ್ ಶಿಪ್ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.