ಮಡಪ್ಪಾಡಿ ಗ್ರಾಮದ ಪಣಿಯಾಲಬೈಲಿನ ಗುಳಿಗ ದೈವದ ವಾರ್ಷಿಕ ತಂಬಿಲ ಜು.31ರಂದು ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೋಕ್ತೆಸರರಾದ ಭವಾನಿಶಂಕರ ಗೌಡ ಬಾಳಿಕ್ಕಳ ಹಾಗೂ ಊರ ಪ್ರಮುಖರಾದ ಚಂದ್ರಶೇಖರ ಗುಡ್ಡೆಮನೆ, ರುಕ್ಮಯ್ಯ ಬೊಮ್ಮೆಟ್ಟಿ, ನಾಗಪ್ಪ ಬೊಮ್ಮೆಟ್ಟಿ, ಗಂಗಯ್ಯ ಪೂಂಬಾಡಿ, ನಾರಾಯಣ ಬೊಮ್ಮೆಟ್ಟಿ, ನಿತ್ಯಾನಂದ ಬಳ್ಳಡ್ಕ, ಲೋಹಿತ್ ಬಾಳಿಕ್ಕಳ, ಮಿಲನ್ ಬಾಳಿಕ್ಕಳ, ಗೌತಮ್ ಬಾಳಿಕ್ಕಳ ಹಾಗೂ ಬೈಲಿನ ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.