
ಕಲ್ಲುಗುಂಡಿ ಪೇಟೆ ಬಂದ್
ಜಿಲ್ಲಾಧಿಕಾರಿ ಬಂದು ಪರಿಹಾರ ಘೋಷಿಸಬೇಕೆಂದು ವರ್ತಕರ ಪಟ್ಟು
ಕಲ್ಲುಗುಂಡಿ ಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು ಜಿಲ್ಲಾಧಿಕಾರಿಗಳು ಬಂದು ಪರಿಹಾರ ಘೋಷಣೆ ಮಾಡಬೇಕೆಂದು ಈ ಭಾಗದ ವರ್ತಕರು ಪಟ್ಟು ಹಿಡಿದಿದ್ದಾರೆ.
ಕಲ್ಲುಗುಂಡಿ ಪೇಟೆ ಬಂದ್
ಜಿಲ್ಲಾಧಿಕಾರಿ ಬಂದು ಪರಿಹಾರ ಘೋಷಿಸಬೇಕೆಂದು ವರ್ತಕರ ಪಟ್ಟು
ಕಲ್ಲುಗುಂಡಿ ಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು ಜಿಲ್ಲಾಧಿಕಾರಿಗಳು ಬಂದು ಪರಿಹಾರ ಘೋಷಣೆ ಮಾಡಬೇಕೆಂದು ಈ ಭಾಗದ ವರ್ತಕರು ಪಟ್ಟು ಹಿಡಿದಿದ್ದಾರೆ.