ಅರಂಬೂರು, ಪಾಲಡ್ಕ
ಭಾಗಗಳಲ್ಲಿ ಕೆಲವು ಮನೆಗಳಿಗೆ ನಿನ್ನೆ ರಾತ್ರಿ ನೆರೆ ನೀರು ನುಗ್ಗಿದ್ದು ಬಾರಿ ನಷ್ಟಗಳು ಸಂಭವಿಸಿದೆ.
ಈ ಮನೆಗಳಿಗೆ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ದೆ, ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಂಬೂರು, ಪಾಲಡ್ಕ
ಭಾಗಗಳಲ್ಲಿ ಕೆಲವು ಮನೆಗಳಿಗೆ ನಿನ್ನೆ ರಾತ್ರಿ ನೆರೆ ನೀರು ನುಗ್ಗಿದ್ದು ಬಾರಿ ನಷ್ಟಗಳು ಸಂಭವಿಸಿದೆ.
ಈ ಮನೆಗಳಿಗೆ ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ದೆ, ಗ್ರಾಮ ಲೆಕ್ಕಾಧಿಕಾರಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.