ಮಂಡೆಕೋಲಿನ ಕೊಡೆಂಚಿಕಾರ್ ಜನಾರ್ಧನ ನಾಯ್ಕ್ ರವರ ತೋಟಕ್ಕೆ ನುಗ್ಗಿದ ನೀರು
ಸುಳ್ಯದ ಜೀವ ನದಿಯಾಗಿರುವ ಪಯಸ್ವಿನಿಯಲ್ಲಿ ಇಂದು ಮುಂಜಾನೆ ನೀರಿನ ಹರಿವು ಹೆಚ್ಚಾಗ ತೊಡಗಿದೆ.
ಇದರಿಂದಾಗಿ ಮಂಡೆಕೋಲು ಗ್ರಾಮದ ಕೃಷಿಕ ಕೊಡೆಂಚಿಕಾರ್ ಜನಾರ್ಧನ ನಾಯ್ಕ್ ರವರ ತೋಟಕ್ಕೆ ನೀರು ನುಗ್ಗಿದೆ. ಅಡಿಕೆ ತೋಟ ದ್ವೀಪದಂತಾಗಿ ತೋಟಕ್ಕೆ ಹೋಗದಂತಾಗಿದೆ. ಅಡಿಕೆ , ತೆಂಗು ತೋಟಕ್ಕೆ ಹಾನಿಯಾಗಿದೆ.