ಹಿಂದು ಮುಸ್ಲಿಂ ಎಂಬುವುದಿಲ್ಲ ಪ್ರಾಣ ಒಂದೇ

0

 

ಧರ್ಮ ಬೇರೆ ಬೇರೆ ಇರಬಹುದು, ಜೀವ ಒಂದೇ : ಸೋಮಶೇಖರ್ ಕಟ್ಟೆಮನೆ

 

ಆ.2 ರಂದು ಹರಿಹರದಲ್ಲಿ ಜೀವದ ಹಂಗು ತೊರೆದು ನದಿಗೆ ಬಿದ್ದ ಕ್ರೇನ್ ಆಪರೇಟರ್ ರಕ್ಷಿಸಿದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕೋಮು ಭಾವನೆಗಳ ಬಗ್ಗೆ ಬಿಂಬಿಸಿ ವರದಿಯಾಗಿರುವುದಕ್ಕೆ ಸೋಮಶೇಖರ ಪ್ರತಿಕ್ರಿಯೆ ನೀಡಿ ಹಿಂದು ಮುಸ್ಲಿಂ ಎಂಬುವುದಿಲ್ಲ,ಜೀವ ಒಂದೇ ಧರ್ಮ ಬೇರೆ ಬೇರೆ ಇರಬಹುದು ಜೀವಕ್ಕೆ ಬೆಲೆಯಿದೆ ಜಾತಿ ನೋಡಿಲ್ಲ ಎಂದಿದ್ದಾರೆ.