ಕೊಲ್ಲಮೊಗ್ರ ಗ್ರಾಮದ ಕುಶಾಲಪ್ಪ ಗೌಡ ಗೋಳ್ಯಾಡಿ ಅವರ ಮನೆ ಮೇಲೆ ಆ.3 ರ ರಾತ್ರಿ ಬರೆ ಕುಸಿದು ಅಪಾರ ಹಾನಿ ಆದ ಘಟನೆ ನಡೆದಿದೆ.
ಮಣ್ಣು ತೆರವು ಕಾರ್ಯವನ್ನು ತತ್ವಮಸಿ ಮಂಡೆಕೋಲು, ವೀರಕೇಸರಿ ಮಂಡೆಕೋಲು, ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿ ಸದಸ್ಯರು ತೇರವು ಮಾಡುವಲ್ಲಿ ಸಹಕರಿಸಿದರು.
ವರದಿ: ಕುಶಾಲಪ್ಪ ಕಾಂತುಕುಮೇರಿ