ಐನೆಕಿದು: ಬರೆ ಜರಿತ

0

ತೆರವು ಕಾರ್ಯದಲ್ಲಿ ಐನೆಕಿದು ನಿಸರ್ಗ ಯುವಕ ಮಂಡಲ ಭಾಗಿ

ಜು.31 ರಂದು ಸುರಿದ ಭಾರಿ ಮಳೆಗೆ ಐನೆಕಿದು ಗ್ರಾಮದ ಕಟ್ಟೆಮನೆ ದಾಮೋದರ ಎಂಬುವವರ ಮನೆಯ ಹಿಂಬ್ಬದಿ ಬರೆ ಕುಸಿದಿದ್ದು, ಮನೆಯ ಒಳಗೆ ಮಣ್ಣು ಬಂದಿದ್ದು, ಆ.4 ರಂದು ನಿಸರ್ಗ ಯುವಕ ಮಂಡಲ ಐನೆಕಿದು ಇದರ ಸದಸ್ಯರುಗಳು ಮಣ್ಣು ತೆಗೆಯುವ ಕಾರ್ಯ ಮಾಡಿ ಸಹಕರಿಸಿದರು.