ದಿ. ಹೊನ್ನಪ್ಪ ಗೌಡ ಪೂಜಾರಿಕೊಡಿಯವರ ಶ್ರದ್ಧಾಂಜಲಿ ಸಭೆ Posted by suddi channel Date: August 06, 2022 in: ಪ್ರಚಲಿತ Leave a comment 104 Views ಇತ್ತೀಚೆಗೆ ನಿಧನರಾದ ಹೊನ್ನಪ್ಪ ಗೌಡ ಪೂಜಾರಿಕೊಡಿಯವರ ಶ್ರದ್ಧಾಂಜಲಿ ಸಭೆ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ನ್ಯಾಯವಾದಿ ಜಯರಾಮ ಚಿಲ್ತಡ್ಕ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಬಂಧಿಕರು, ಬಂಧುಮಿತ್ರರು ಉಪಸ್ಥಿತರಿದ್ದರು. ವರದಿ : ಡಿ.ಹೆಚ್