ಮಾಜಿ ಸಚಿವ ರಮಾನಾಥ ರೈ ಹರಿಹರ, ಕೊಲ್ಲಮೊಗ್ರ ಭೇಟಿ

0

 

ದಿನಸಿ ಕಿಟ್, ಚೆಕ್ ವಿತರಣೆ

ಮಾಜಿ ಸಚಿವ ರಮಾನಾಥ ರೈ ಮಳೆ ಹಾನಿ ಪ್ರದೇಶಗಳಾದ ಹರಿಹರ, ಕೊಲ್ಲಮೊಗ್ರ, ಕಲ್ಮಕಾರು ಗಳಿಗೆ ಇಂದು ಭೇಟಿ ನೀಡಿದರು.
ಈ ಸಂದರ್ಭ ಮಳೆ ಹಾನಿಗೊಳಗಾದ ಕೆಲವರಿಗೆ ನಂದಕುಮಾರ್ ಕೊಡಮಾಡಿ ದಿನಸಿ ಕಿಟ್ ಹಾಗೂ ಕೃಷ್ಣಪ್ಪ ಅವರು ಕೊಡಮಾಡಿದ ಚೆಕ್ ವಿತರಣೆ ನಡೆಯಿತು.

ಈ ಸಂದರ್ಭ
ಕಾಂಗ್ರೆಸ್ ಮುಖಂಡರಾದ ಜಿ. ಕೃಷ್ಣಪ್ಪ, ಎಚ್ .ಎಂ ನಂದಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ, ಧನಂಜಯ ಅಡ್ಪಂಗಾಯ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಸಚಿನ್ ರಾಜ್ ಶೆಟ್ಟಿ, ಮೋಹನ್ ಗೌಡ ಕಲ್ಮಂಜ, ದಯಾನಂದ ಕಟ್ಟೆಮನೆ, ಗುಣವರ್ದನ ಕೆದಿಲ, ಶೈಲೇಶ್ ಕಟ್ಟೆಮನೆ, ದಿನೇಶ್ ಅಂಬೆಕಲ್ಲು, ಗೋಕುಲದಾಸ್, ಸತೀಶ್ ಕೂಜುಗೋಡು, ಶಶಿಧರ ಕೊಯಿಕುಳಿ, ಮಣಿಕಂಠ ಕೊಳಗೆ, ಪಿ. ಪಿ ವರ್ಗೀಸ್, ಪಿ ಎಸ್ ಗಂಗಾಧರ, ಸರ್ವತೋಮ ಗೌಡ, ಸದಾನಂದ ಮಾವಜಿ, ಸುರೇಶ್ ಉಜಿರಡ್ಕ, ಚೇತನ್ ಕಜೆಗದ್ದೆ, ಭವಾನಿ ಶಂಕರ ಕಲ್ಮಡ್ಜ, ಮತ್ತಿತರರು ಉಪಸ್ಥಿತರಿದ್ದರು.