ಮನೋಹರ್ ರೈ ಕೊಯಿನಾಡ್ ನಿಧನ

0

 

ಕೊ. ಸಂಪಾಜೆ ಗ್ರಾಮದ ಕೊಯಿನಾಡ್ ದಿ. ಪದ್ಮನಾಭ ರೈಗಳ ಪುತ್ರ ಆ.14ರಂದು ನಿಧನರಾದರು.

ಈ ಹಿಂದೆ ಕೊಯಿನಾಡ್ -ಸುಳ್ಯ ವ್ಯಾನ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಕೊಯಿನಾಡು ಬಸ್ಸ್ಟ್ಯಾಂಡ್ ನಲ್ಲಿ ಬಿದ್ದಿರುವುದನ್ನು ಕಂಡ ತೀರ್ಥಪ್ರಸಾದ್ ಕೊಯಿನಾಡು ಅವರು ಮತ್ತು ಇತರರು ಸೇರಿ ಸಂಪಾಜೆ ಆಸ್ಪತ್ರೆಗೆ ಕರೆತರಲಾಗಿ ಅದಾಗಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ ಭವಾನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here