ಹೊರ ರಾಜ್ಯದ ಕಾರ್ಮಿಕರೊಂದಿಗೆ ಮುಗುಪ್ಪು ಕೂಸಪ್ಪ ಗೌಡರ ಮನೆಯಲ್ಲಿ ರಕ್ಷಾ ಬಂಧನ

0

 

ಹೊರ ರಾಜ್ಯಗಳಿಂದ ಆಗಮಿಸಿದ ಕೂಲಿ ಕಾರ್ಮಿಕರೊಂದಿಗೆ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ರಕ್ಷಾ ಬಂಧನ ಕಾರ್ಯಕ್ರಮ ನೆರವೇರಿಸಿದರು. ರಾಜಸ್ಥಾನದ ಕಾರ್ಮಿಕರಾದ ಅಶೋಕ್ ಗುಪ್ತ, ಕಪಿಲ್ ಗೋಡ್, ಓಡಿಲಾಲ್, ಕಲ್ಯಾಣ್, ಮಧ್ಯ ಪ್ರದೇಶದ ಕಾರ್ಮಿಕರಾದ ಆಕಾಶ್, ವಾರ್ಸಿಂಗ್ ಹಾಗೂ ಕೂಸಪ್ಪ ಗೌಡರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.