ಗುತ್ತಿಗಾನಲ್ಲಿ ಪಂಜಿನ ಮರವಣಿಗೆ

0

 

 

 

ಗುತ್ತಿಗಾನಲ್ಲಿ ಹಿಂದೂ ಜಾಗರಣ ವೇದಿಕೆ ಗುತ್ತಿಗಾರು ವಲಯ ನೇತೃತ್ವದಲ್ಲಿ ಆ.14 ರ ಸಂಜೆ ಪಂಜಿನ ಮರವಣಿಗೆ ನಡೆಯಿತು.

ಧರ್ಮ ಜಾಗರಣ ದಕ್ಷಿಣ ಪ್ರಾಂತ ಪರಿಯೋಜನ ಪ್ರಮುಖ್ ದಿನಕರ್ ಅದೇಲು ಪ್ರಮುಖ ಭಾಷಣ ಮಾಡಿದರು.

ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಯೋಜಕ್

ರಾಜೇಶ್ ಪಂಚೋಡಿ,

ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ,

ಹಿಂದೂ ಜಾಗರಣ ವೇದಿಕೆ ಗುತ್ತಿಗಾರು ವಲಯ ಅಧ್ಯಕ್ಷ ಗಿರೀಶ್ ಮುತ್ಲಾಜೆ ವೇದಿಕೆಯಲ್ಲಿದ್ದರು.

ವರ್ಷಿತ್ ಕಡ್ತಲ್ ಕಜೆ ಸ್ವಾಗತಿಸಿ, ಅಜಿತ್ ಬಾಕಿಲ ವಂದಿಸಿದರು.

ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮ ನಿರೂಪಿದರು

LEAVE A REPLY

Please enter your comment!
Please enter your name here