ಕಲ್ಲೇರಿ ಗುಳಿಗ ದೈವ, ಶಿರಾಡಿ ರಾಜನ್ ದೈವದ ಕಟ್ಟೆಯಲ್ಲಿ ಶ್ರಾವಣ ಸಂಕ್ರಮಣ ವಿಶೇಷ ಪೂಜೆ

0

ಕಾರಣಿಕ ಕ್ಷೇತ್ರ ಕಲ್ಲೇರಿ ಗುಳಿಗ ಕಟ್ಟೆಯಲ್ಲಿ ಆಟಿ ಸಂಕ್ರಮಣವಾದ ಇಂದು ವಿಶೇಷ ತಂಬಿಲ ಸೇವೆ ನಡೆಯಿತು. ಬೆಳಿಗ್ಗೆ ಪ್ರಾರ್ಥನೆ, ಮಧ್ಯಾಹ್ನ ಅಗೆಲು ಸೇವೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಎಣ್ಮೂರು ಗರಡಿಯ ಅನುವಂಶಿಕ ಆಡಳ್ತೆದಾರರಾದ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಎನ್‌.ಜಿ.ಲೋಕನಾಥ ರೈ ಉಪಸ್ಥಿತರಿದ್ದರು. ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.