ಕುಶಾಲಪ್ಪ ಕೆ. ಆರ್. ಕಾಡುಪಂಜ ನಿಧನ

0

ಕಾಡುಪಂಜ ಕುಶಾಲಪ್ಪ ಕೆ. ಆರ್. ಅವರು ಅಸೌಖ್ಯದಿಂದ ಇಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಜಾನಕಿ ಹಾಗು ಪುತ್ರರಾದ ಪದ್ಮನಾಭ, ನಿರ್ಮಲಾ ಚಂದ್ರ ಹಾಗೂ ಪುತ್ರಿ ಯರಾದ ಯೋಗಂಧಿನಿ ಹಾಗೂ ದಮಯಂತಿ, ಸೊಸೆಯಂದಿರನ್ನು, ಅಳಿಯಂದಿರನ್ನು, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.

ಇವರ ಅಂತಿಮ ವಿಧಿ ವಿಧಾನ ಕಾರ್ಯ ನಾಳೆ ಮಧ್ಯಾಹ್ನ 2 ಗಂಟೆಗೆ  ಕಾಡುಪಂಜದಲ್ಲಿ ನಡೆಯಲಿದೆ.