ಜಟ್ಟಿಪಳ್ಳ : ಗಣೇಶೋತ್ಸವ ಆಮಂತ್ರಣ ಬಿಡುಗಡೆ

0

 

ಸುಳ್ಯ ಜಟ್ಟಿಪಳ್ಳದ ಶ್ರೀ ರಾಮ ಭಜನಾ ಸೇವಾ ಸಂಘದ   ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯ ಇಂದು ಬೆಳಿಗ್ಗೆ ಜಟ್ಟಿಪಳ್ಳದ ಶ್ರೀ ಚೆನ್ನಕೇಶವ ದೇವರ ಕಟ್ಟೆಯಲ್ಲಿ ನಡೆಯಿತು.


ಶ್ರೀ ರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ.ಆರ್., ಉಪಾಧ್ಯಕ್ಷ ರಮಾನಂದ ರೈ, ಖಜಾಂಜಿ ಸಂತೋಷ್ ಕುಮಾರ್ ಶೆಟ್ಟಿ, ಸಂಜೀವ ಜಟ್ಟಿಪಳ್ಳ,  ಉಮೇಶ್ ಬೊಳಿಯಮಜಲು,  ಕುಲದೀಪ್ ಪೆಲತಡ್ಕ, ವಿಶು ಕುಮಾರ್, ಸದಾನಂದ ಕೋಲ್ಚಾರ್, ಚೇತನ್ ಜಟ್ಟಿಪಳ್ಳ ಉಪಸ್ಥಿತರಿದ್ದರು.