ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆ

0

ನೂತನ ಪದಾಧಿಕಾರಿಗಳು: ಅಧ್ಯಕ್ಷ ಪ್ರವೀಣ್ ಕುಲಾಲ್,ಕಾರ್ಯದರ್ಶಿ ಭವಿತ ಬೇರಿಕೆ, ಕೋಶಾಧಿಕಾರಿ ರಜನಿಕಾಂತ್ ಉಮ್ಮಡ್ಕ

ಸುಳ್ಯ ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕುಸುಮಾಧರ ರವರ ಅಧ್ಯಕ್ಷತೆಯಲ್ಲಿ ಆ‌. 14 ರಂದು ಅಮರ ಮುಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷ ಕುಸುಮಾಧರ ಮುಕ್ಕೂರು,


ಅಧ್ಯಕ್ಷ ಪ್ರವೀಣ್ ಕುಲಾಲ್ ಪೈಲಾರ್, ಉಪಾಧ್ಯಕ್ಷ ಜಯಪ್ರಸಾದ್ ಸಂಕೇಶ,
ಕಾರ್ಯದರ್ಶಿ ಭವಿತ ಬೇರಿಕೆ, ಜತೆಕಾರ್ಯದರ್ಶಿ: ಪ್ರಸನ್ನಕುಮಾರಿ, ಹಾಸನಡ್ಕ
ಕೋಶಾಧಿಕಾರಿ: ರಜನಿಕಾಂತ್ ಉಮ್ಮಡ್ಕ‌ ರವರನ್ನು ಆಯ್ಕೆ ಮಾಡಲಾಯಿತು. ಪಧಾಧಿಕಾರಿಗಳಾಗಿ ಹರ್ಷಿತ ದಾತಡ್ಕ, ಶಶಿಕಾಂತ್ ಮಿತ್ತೂರು, ರಾಜೀವಿ ಗೋಲ್ಯಾಡಿ, ಪ್ರದೀಪ್ ಬೊಳ್ಳೂರು, ಹಸ್ತವಿ ಮಡಪ್ಪಾಡಿ,  ಸುಶ್ಮಿತಾ ಕಡಪಳ,  ಸ್ವಾತಿ ಪದವು,  ಮಿಥುನ್ ಕೆರೆಗದ್ದೆ,  ಕೇಶವ ಪ್ರಸನ್ನ ಉಬರಡ್ಕ ಶ್ವೇತ ಕೇರ್ಪಳ,  ರಕ್ಷಿತ್ ಉಬರಡ್ಕ, ಪ್ರಸಾದ್ಬೊ ಳ್ಳೂರು,  ಪ್ರದರ್ಶನ ಕಟ್ಟದಮಜಲು ,  ಭಾನುಪ್ರಕಾಶ್ ಪೆಲ್ತಡ್ಕ ,  ಹಿತೇಶ್ ಕುಕ್ಕುಜಡ್ಕ
ಪ್ರಸಾದ್ ಕೆ. ಎಚ್ ಸುಳ್ಯ ಪ್ರಶಾಂತ್ ಕುದ್ಮಾರ್, ಸಾತ್ವಿಕ್ ಮಡಪ್ಪಾಡಿ ಯವರನ್ನು ಆಯ್ಕೆ ಮಾಡಲಾಯಿತು.