ಮನಸೂರೆಗೊಂಡ ಅಣ್ಣ-ತಂಗಿಯ ಕೃಷ್ಣ-ರಾಧೆ ಪೋಟೋ ಶೂಟ್

0

 

ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಎಲ್ಲಿ ನೋಡಿದರೂ ಕೃಷ್ಣ-ಕೃಷ್ಣ-ಕೃಷ್ಣ.
ಕೃಷ್ಣ ವೇಷ,ಕೃಷ್ಣ- ರಾಧೆ, ಕೃಷ್ಣ- ಯಶೋಧೆ ಹೀಗೆ.. ಹಲವಾರು ಸಂಘ ಸಂಸ್ಥೆಗಳಿಂದ ಜನ್ಮಾಷ್ಠಮಿ ಪ್ರಯುಕ್ತ ಸ್ಪರ್ಧಾ ಕಾರ್ಯಕ್ರಮ.
ಏನೆಕಲ್ಲಿನ ಬೂದಿಪಳ್ಳದ ಅಶ್ವಥ್ ಮತ್ತು ರೂಪ ದಂಪತಿಯ ಮಕ್ಕಳಾದ ಹಿಮಾಂಶು ಮತ್ತು ಹಿಮಾನಿ ಕೃಷ್ಣ – ರಾಧೆ ವೇಷ ಧರಿಸಿ ಪೋಟೋ ಶೂಟ್ ಮಾಡಿಕೊಂಡಿದ್ದು, ಹಲವಾರು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.