ಶುಭವಿವಾಹ : ಜಯಪ್ರಕಾಶ್‌-ನಮಿತಾ

0

ಸುಳ್ಯ ತಾ. ಆಲೆಟ್ಟಿ ಗ್ರಾಮದ ಕಲ್ಲುಚೆರ್ಪೆ ನಾರಾಯಣ ಗೌಡರ ಪುತ್ರಿ ನಮಿತಾರ ವಿವಾಹವು ಸುಳ್ಯ ತಾ.ಕೊಲ್ಲಮೊಗರು ಕೊಪ್ಪಡ್ಕ ಮುಳುಬಾಗಿಲು ಮಾಧವ ಗೌಡರ ಪುತ್ರ ಜಯಪ್ರಕಾಶ್‌ರೊಂದಿಗೆ ಆ.21 ರಂದು ಪೆರಾಜೆ ಅನ್ನಪೂಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.