ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀ ಯವರೊಂದಿಗೆ ಆ.21 ರಂದು ವಧುವಿನ ಮನೆಯಲ್ಲಿ ನಡೆಯಿತು.
ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಅರಿಕ್ಕಿಲ ದಿ.ಲಕ್ಷ್ಮಣ ಗೌಡರ ಪುತ್ರ ಅಶೋಕ್ರವರ ವಿವಾಹ ನಿಶ್ಚಿತಾರ್ಥವು ಕಡಬ ತಾ.ಎಡಮಂಗಲ ಗ್ರಾಮದ ಕೇರ್ಪಡ ಮನೆ ಗಂಗಾಧರ ಗೌಡರ ಪುತ್ರಿ ವಿದ್ಯಾಶ್ರೀ ಯವರೊಂದಿಗೆ ಆ.21 ರಂದು ವಧುವಿನ ಮನೆಯಲ್ಲಿ ನಡೆಯಿತು.