ಚಿದಾನಂದ ಅಂಬೆಕಲ್ಲು ನಿಧನದ ಹಿನ್ನಲೆ:  ಪಂಜದಲ್ಲಿ ಒಂದು ತಾಸು ಅಂಗಡಿ ಮುಂಗಟ್ಟುಗಳು ಬಂದ್

0

 

ಪಂಜದಲ್ಲಿ ಅನೇಕ ಉದ್ಯಮಿಯಾಗಿದ್ದ,ಬಿ
ಎಸ್ .ಎನ್ .ಎಲ್ ಸಂಸ್ಥೆಯ ನಿವೃತ್ತ ಸಿಬ್ಬಂದಿ ಚಿದಾನಂದ ಅಂಬೆಕಲ್ಲು ರವರು ಆ.25 ರಂದು ನಿಧನರಾಗಿದ್ದಾರೆ.ಆ.25 ರಂದು ಪಂಜದಲ್ಲಿ ವರ್ತಕರು ಮಧ್ಯಾಹ್ನ ಒಂದು ತಾಸು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸಿದರು.