ಪಂಜದಲ್ಲಿ ಅನೇಕ ಉದ್ಯಮಿಯಾಗಿದ್ದ,ಬಿ
ಎಸ್ .ಎನ್ .ಎಲ್ ಸಂಸ್ಥೆಯ ನಿವೃತ್ತ ಸಿಬ್ಬಂದಿ ಚಿದಾನಂದ ಅಂಬೆಕಲ್ಲು ರವರು ಆ.25 ರಂದು ನಿಧನರಾಗಿದ್ದಾರೆ.ಆ.25 ರಂದು ಪಂಜದಲ್ಲಿ ವರ್ತಕರು ಮಧ್ಯಾಹ್ನ ಒಂದು ತಾಸು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸಿದರು.
ಪಂಜದಲ್ಲಿ ಅನೇಕ ಉದ್ಯಮಿಯಾಗಿದ್ದ,ಬಿ
ಎಸ್ .ಎನ್ .ಎಲ್ ಸಂಸ್ಥೆಯ ನಿವೃತ್ತ ಸಿಬ್ಬಂದಿ ಚಿದಾನಂದ ಅಂಬೆಕಲ್ಲು ರವರು ಆ.25 ರಂದು ನಿಧನರಾಗಿದ್ದಾರೆ.ಆ.25 ರಂದು ಪಂಜದಲ್ಲಿ ವರ್ತಕರು ಮಧ್ಯಾಹ್ನ ಒಂದು ತಾಸು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮೃತರಿಗೆ ಗೌರವ ಸಲ್ಲಿಸಿದರು.